ನಾರಾಯಣ ಗುರು ಸಂಚಯ

ಇಂದಿನ ಭಾಗ

ತಾನಾಗಿಯೇ ಇದೆಲ್ಲವುಂಟು ತಮ್ಮೊಳೊಂದೊಂದು
ಬಗೆ ಬೇರೆಯವುಗಳೊಳಿಲ್ಲ ಈ ರೀತಿ
ತನು ಮೊದಲಾದವು ಸತ್ತೂ ಅಲ್ಲ ನೆನೆದೊಡೆ 
ಅನೃತವೂ ಅಲ್ಲ ಅದವಾಚ್ಯವಹುದು.

--- ನಾರಾಯಣ ಗುರು